Yandamoori Veerendranath | Kannada: Raja Chendoor
Publisher - ವಸಂತ ಪ್ರಕಾಶನ
Regular price
Rs. 115.00
Regular price
Rs. 115.00
Sale price
Rs. 115.00
Unit price
per
- Free Shipping Above ₹200
- Cash on Delivery (COD) Available
Pages - 127
Type - Paperback
ಪಾಠ ಓದುವಾಗ ತಪ್ಪು ಮಾಡಿದರೆ ಟೀಚರ್ ಶಿಕ್ಷಿಸುತ್ತಾರೆ. ಬಾಳಿನಲ್ಲಿ ತಪ್ಪು ಮಾಡಿದರೆ ಸಮಾಜ ಶಿಕ್ಷಿಸುತ್ತದೆ.
'ತಪ್ಪಿಗೆ” ಅರ್ಥ ನರಕ. 'ಒಪ್ಪಿಗೆ' ಅರ್ಥ ಸ್ವರ್ಗವೆಂದಾಯಿತು.
ತಪ್ಪು ಮಾಡಿದವನು ಶಿಕ್ಷೆ ಅನುಭವಿಸಿದರೆ ತಪ್ಪು ಮಾಡದವನು ಸ್ವರ್ಗಸುಖವನ್ನು ಅನುಭವಿಸುತ್ತಾನೆಯೇ?
ಅನುಭವಿಸುತ್ತಾನೋ ಇಲ್ಲವೋ ನಮ್ಮ ನಾಯಕನಂತೂ ನೋಡಲಿಲ್ಲವಾಗಲಿ, ಅಂತಹವನು ಸುಖ ಹೊಂದುತ್ತಾನೆಂದು ಮಾತ್ರ ನಂಬಿದ್ದ. ಯಾವಾಗ? ಸಾವಿನ ಕೊನೆಗಳಿಗೆಯಲ್ಲಾದರೂ ಸಾಕು ಎಂದು ಅವನ ನಿಲುವೇ? ಓದಿಸಿಕೊಂಡು ಹೋಗುವ ಕಾದಂಬಲಿ 'ಸತ್ಯಂ-ಶವಂ ಸುಂದರಂ'.
'ತಪ್ಪಿಗೆ” ಅರ್ಥ ನರಕ. 'ಒಪ್ಪಿಗೆ' ಅರ್ಥ ಸ್ವರ್ಗವೆಂದಾಯಿತು.
ತಪ್ಪು ಮಾಡಿದವನು ಶಿಕ್ಷೆ ಅನುಭವಿಸಿದರೆ ತಪ್ಪು ಮಾಡದವನು ಸ್ವರ್ಗಸುಖವನ್ನು ಅನುಭವಿಸುತ್ತಾನೆಯೇ?
ಅನುಭವಿಸುತ್ತಾನೋ ಇಲ್ಲವೋ ನಮ್ಮ ನಾಯಕನಂತೂ ನೋಡಲಿಲ್ಲವಾಗಲಿ, ಅಂತಹವನು ಸುಖ ಹೊಂದುತ್ತಾನೆಂದು ಮಾತ್ರ ನಂಬಿದ್ದ. ಯಾವಾಗ? ಸಾವಿನ ಕೊನೆಗಳಿಗೆಯಲ್ಲಾದರೂ ಸಾಕು ಎಂದು ಅವನ ನಿಲುವೇ? ಓದಿಸಿಕೊಂಡು ಹೋಗುವ ಕಾದಂಬಲಿ 'ಸತ್ಯಂ-ಶವಂ ಸುಂದರಂ'.