Skip to product information
1 of 2

Dr. Chandrakanth K S

ಮಹಾಭಾರತದ ಜೀವನ ಸಂದೇಶ - ಒಂದು ವಿಶ್ಲೇಷಣೆ

ಮಹಾಭಾರತದ ಜೀವನ ಸಂದೇಶ - ಒಂದು ವಿಶ್ಲೇಷಣೆ

ಪ್ರಕಾಶಕರು - ಹರಿವು ಬುಕ್ಸ್

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 82

Type - Paperback

ಡಾ. ಚಂದ್ರಕಾಂತ್ ಅವರು ಬರೆದಿರುವ "ಮಹಾಭಾರತ ಜೀವನ ಸಂದೇಶ - ಒಂದು ವಿಶ್ಲೇಷಣೆ" ಪುಸ್ತಕವು ಮಹಾಭಾರತದಂತಹಾ ಶ್ರೇಷ್ಟ ಕೃತಿ ಯಾವೆಲ್ಲ ಜೀವನ ಸಂದೇಶವನ್ನು ಸಾರುತ್ತದೆ ಎಂದು ತಿಳಿಸಿಕೊಡುತ್ತದೆ. ಈ ಒಳನೋಟವುಳ್ಳ ಪುಸ್ತಕವು ಈ ಪ್ರಾಚೀನ ಮಹಾಕಾವ್ಯದ ಬಗ್ಗೆ ಒಂದು ಅನನ್ಯ ದೃಷ್ಟಿಕೋನವನ್ನು ಒದಗಿಸುವುದಲ್ಲದೇ ಜೀವನದ ಪಾಠಗಳ ಆಳವಾದ ತಿಳುವಳಿಕೆ ಮತ್ತು ಹೆಚ್ಚಿನ ಅರಿವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಹರಿವು ಬುಕ್ಸ್‌ನಿಂದ "ಮಹಾಭಾರತ ಜೀವನ ಸಂದೇಶ - ಒಂದು ವಿಶ್ಲೇಷಣೆ" ಪುಸ್ತಕದ ಪ್ರತಿಯನ್ನು ಈಗಲೇ ಪಡೆಯಿರಿ.

View full details

Customer Reviews

Based on 3 reviews
67%
(2)
33%
(1)
0%
(0)
0%
(0)
0%
(0)
ಕೃಷ್ಣಚಾರ್ ಕಿಟ್ಟಿ

ಮಹಾಭಾರತದ ಜೀವನ ಸಂದೇಶ - ಒಂದು ವಿಶ್ಲೇಷಣೆ

P
Pradeep S Mantagi
ಮಹಾಭಾರತ ಜೀವನ ಸಂದೇಶ , ಸತ್ಯವಾಗಿ ಓದಲೇ ಬೇಕಾದ ಪುಸ್ತಕ.

ಚಿಕ್ಕದಾಗಿ ಎಂದು ಕೊಂಡರೂ, ಅಗಾಧವಾದ ಮತ್ತು ಆಳವಾದ ಅರಿವು ಮೂಡಿಸುವ ಪುಸ್ತಕ . ಕೆಲವು ವಿಷಯ ನಮಗೆ ಗೊತ್ತೇ ಇಲ್ಲ, ಅವುಗಳನ್ನು ನಮಗೆ ಈ ಪುಸ್ತಕದ ಮೂಲಕ ನಮಗೆ ತಿಳಿ ಪಡಿಸಿದ್ದಕ್ಕೆ ಡಾಕ್ಟರ್. ಚಂದ್ರಕಾಂತ್ ಅವರಿಗೆ ಧನ್ಯವಾದಗಳು. ನಿಮ್ಮ ಕಲಮಿನಿಂದ ಇನ್ನೂ ಹೀಗೆ, ನಮ್ಮ ಸಂಸ್ಕೃತಿ ಪರಿಚಯ ಮಾಡುವ ಪುಸ್ತಕ ಬರಲಿ, ಯುವ ಪೀಳಿಗೆ, ಇವುಗಳನ್ನು ಓದಲಿ, ಎಂದು ಹಾರೈಸುವೆ

S
S.S.
ಜೀವನ ಮಾರ್ಗ

ತುಂಬಾ ಅಗತ್ಯವಾದ ಹಾಗೂ ಎಲ್ಲರೂ ಓದಲೇಬೇಕಾದ ಪುಸ್ತಕ. ಈ ಸೂತ್ರಗಳನ್ನು ಅಳವಡಿಸಿಕೊಂಡರೆ ಅಧ್ಭುತ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯಕಾರಿ.

Just spend some penny and change ur life style in a proper way. And teach you kids also. It ll be very much needed for the present generation youth and for future.