Jogi
Publisher - ಸಾವಣ್ಣ ಪ್ರಕಾಶನ
Regular price
Rs. 144.00
Regular price
Rs. 180.00
Sale price
Rs. 144.00
Unit price
per
- Free Shipping Above ₹200
- Cash on Delivery (COD) Available
Pages - 152
Type - Paperback
ಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇಲ್ಲಿವೆ. ಇದನ್ನು ಓದಿ ನವಪ್ರೇಮಿಗಳು ಇಲ್ಲಿಂದಲೆ ಎಚ್ಚರ ವಹಿಸಬಹುದು. ಈಗಾಗಲೇ ಭಗ್ನಗೊಂಡವರು ನಮ್ಮಂಥವರು ಹಲವರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು.
-ಸಚಿನ್ ತೀರ್ಥಹಳ್ಳಿ
ಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ.
-ಗೋಪಾಲಕೃಷ್ಣ ಕುಂಟಿನಿ
ನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ್ಮೊಮ್ಮೆ ಅನ್ನಿಸುತ್ತದೆ; ಪ್ರೇಮ ಭಗ್ನಗೊಂಡ ಅವಳೇ ಅದೃಷ್ಟವಂತೆ. ನಾನೀಗ ಜಮುನಾಳನ್ನು ಹುಡುಕುತ್ತಿದ್ದೇನೆ, ಅಭಿನಂದನೆ ಹೇಳುವುದಕ್ಕೆ.
-ಜ್ಯೋತಿ ಎನ್
ಭಗ್ನಪ್ರೇಮ ಎಂಬ ಭಾವವೇ ನಶಿಸುತ್ತಿರುವ ಕಾಲದಲ್ಲಿ ಪ್ರೇಮದ ಮಾಧುರ್ಯ, ವಿರಹದ ಸಂಕಟ, ಬದುಕಿನ ವಿಷಾದವನ್ನು ಧರಿಸಿ ಬಂದಿರುವ ಆಹ್ಲಾದಕರ ಕತೆ ಇದು. ನಡೆದು ಬಂದ ದಾರಿಯ ಹಸಿರು ನೆನಪನ್ನು ಕೆದಕುವ ಕಲಕುವ ಸುಡುವ ಗಾಢನೆನಪಿನಚಿತ್ರ.
-ರಾಜೇಶ್ ಶೆಟ್ಟಿ
-ಸಚಿನ್ ತೀರ್ಥಹಳ್ಳಿ
ಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ.
-ಗೋಪಾಲಕೃಷ್ಣ ಕುಂಟಿನಿ
ನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ್ಮೊಮ್ಮೆ ಅನ್ನಿಸುತ್ತದೆ; ಪ್ರೇಮ ಭಗ್ನಗೊಂಡ ಅವಳೇ ಅದೃಷ್ಟವಂತೆ. ನಾನೀಗ ಜಮುನಾಳನ್ನು ಹುಡುಕುತ್ತಿದ್ದೇನೆ, ಅಭಿನಂದನೆ ಹೇಳುವುದಕ್ಕೆ.
-ಜ್ಯೋತಿ ಎನ್
ಭಗ್ನಪ್ರೇಮ ಎಂಬ ಭಾವವೇ ನಶಿಸುತ್ತಿರುವ ಕಾಲದಲ್ಲಿ ಪ್ರೇಮದ ಮಾಧುರ್ಯ, ವಿರಹದ ಸಂಕಟ, ಬದುಕಿನ ವಿಷಾದವನ್ನು ಧರಿಸಿ ಬಂದಿರುವ ಆಹ್ಲಾದಕರ ಕತೆ ಇದು. ನಡೆದು ಬಂದ ದಾರಿಯ ಹಸಿರು ನೆನಪನ್ನು ಕೆದಕುವ ಕಲಕುವ ಸುಡುವ ಗಾಢನೆನಪಿನಚಿತ್ರ.
-ರಾಜೇಶ್ ಶೆಟ್ಟಿ