ರಕ್ತರಾತ್ರಿ
₹ 120.00
ಇದು “ಕಂಬನಿಯ ಕುಯಿಲು” ಕೃತಿಯ ಮುಂದುವರಿದ ಭಾಗ. ಲಿಂಗಣ್ಣನಾಯಕರ ಕಣ್ಣಿನ ಎದುರೇ, ಸಿಂಹಾಸನದ ಮೇಲೆ ಕುಳಿತ ಓಬಣ್ಣನಾಯಕನ ಪಾದಕ್ಕೆ, ಶರಣಾಗತಿಯ ಸೂಚನೆಯೆಂದು ತನ್ನ ಕತ್ತಿಯನ್ನು ಒಪ್ಪಿಸಲು ಬಂದ ದಳವಾಯಿ ಮುದ್ದಣ್ಣ ಅದೇ ಕತ್ತಿಯಿಂದ, ನಾಯಕನ ತಲೆ ಕತ್ತರಿಸಿ ಹತ್ಯೆಗೈಯುತ್ತಾನೆ
( ಸೆಲೆ : https://pustakapremi.wordpress.com/ )
- Additional information
Additional information
Weight | 204 g |
---|---|
ಬರೆದವರು | ತ.ರಾ.ಸು |
ಪ್ರಕಾಶಕರು | ಹೇಮಂತ ಸಾಹಿತ್ಯ |