ಕಸ್ತೂರಿ ಕಂಕಣ
₹ 200.00
ತರೀಕೆರೆಯ ಕುತಂತ್ರಿ ವಕೀಲ ವೆಂಕಪ್ಪಯ್ಯನ ಚಿತ್ರಣ, ಕಸ್ತೂರಿರಂಗಪ್ಪನ ಕಾಲದ ದುರ್ಗದ ಚಿತ್ರಣ, ದುರ್ಗವನ್ನು ರಕ್ಷಿಸುವುದಕ್ಕೆ ಹಿರಿಯೂರಿನ ಕೆಂಚಣ್ಣ ನಾಯಕನ ನಡೆಗಳು, ಅವನ ಬಂಟ ವೆಂಕಟನಾಯಕನ ಸ್ವಾಮಿನಿಷ್ಠೆ, ಯುದ್ಧದ ಸನ್ನಿವೇಶಗಳು, ಎಲ್ಲವೂ ಎಂದಿನಂತೆ ಚೆನ್ನಾಗಿ ಬಂದಿದೆ.
( ಸೆಲೆ : https://pustakapremi.wordpress.com/ )
- Additional information
Additional information
Weight | 299 g |
---|---|
ಬರೆದವರು | ತ.ರಾ.ಸು |
ಪ್ರಕಾಶಕರು | ಹೇಮಂತ ಸಾಹಿತ್ಯ |