ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು
₹ 60.00
“ಕನ್ನಡದ ನೆಲವನ್ನು ಆಳಿದ ಹಲವು ರಾಜಮನೆತನಗಳು ಮತ್ತು ಅವರ ಕಾಲದಲ್ಲಿ ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡಕ್ಕೊಂದು ದಿವ್ಯ ಇತಿಹಾಸವನ್ನು ಕೊಟ್ಟು ಹೋದ ಕವಿಗಳ ಹೆಸರುಗಳನ್ನು ನಾವು ಬಲ್ಲೇವು, ಆದರೆ ಅವರ ಈಗಿನ ವಂಶಸ್ಥರು ಯಾರು ಅನ್ನುವುದನ್ನು ಬಲ್ಲೆವೇ? ಈ ಪುಸ್ತಕ ಅಂತಹದೊಂದು ಪ್ರಯತ್ನವನ್ನು ಮಾಡಿದೆ. ರಾಜವಂಶಸ್ಥರ, ಕವಿಗಳ ಈಗಿನ ವಂಶಸ್ಥರನ್ನು ಪತ್ತೆ ಮಾಡಿ, ಭೇಟಿ ಆಗಿ, ಅವರ ಬಳಿಯಿರುವ ಆಧಾರಗಳನ್ನು ಕಂಡು, ತಿಳಿದು ಅದನ್ನು ಕನ್ನಡಿಗರಿಗೆ ಪರಿಚಯಿಸಿ ಕೊಡುವ ಈ ಕಿರು ಹೊತ್ತಗೆ ಒಂದು ಅಪರೂಪದ ಹೊತ್ತಗೆಯಾಗಿದೆ.
“
- Additional information
Additional information
Weight | 125 g |
---|---|
ಬರಹಗಾರರು | ಡಾ. ಎಂ ಚಿದಾನಂದ ಮೂರ್ತಿ |
ಪ್ರಕಾಶಕರು | ಸಪ್ನ ಬುಕ್ ಹೌಸ್ |
ಪ್ರಕಟಣೆಯ ವರ್ಷ | 2013 |