ಕನ್ನಡ ಕನ್ನಡಿಗ ಕರ್ನಾಟಕ
₹ 295.00
ಕರ್ನಾಟಕವನ್ನು ಆಳಿ ಹೋದ ದೊರೆಗಳಿಂದ ಹಿಡಿದು ಈಗ ಆಡಳಿತ ಮಾಡುತ್ತಿರುವವರವರೆಗೆ ರಾಜ್ಯದ ಇತಿಹಾಸವನ್ನು ಚಿಕ್ಕದಾಗಿ ಕಟ್ಟಿ ಕೊಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ. ೧೯೯೦ರಲ್ಲಿ ಪ್ರಕಟಗೊಂಡು ಇಲ್ಲಿಯವರೆಗೆ ಹನ್ನೊಂದು ಮುದ್ರಣ ಕಂಡಿರುವ ಈ ಹೊತ್ತಗೆ ಈಗ ಹಲವು ತಿದ್ದುಪಡಿಗಳೊಂದಿಗೆ ಹನ್ನೆರಡನೇ ಮುದ್ರಣ ಕಂಡಿದೆ. ನೀರಾವರಿ, ಪ್ರವಾಸ, ಸಂಸ್ಕೃತಿ, ಪರಿಸರ, ಹೀಗೆ ನಾಡಿನ ಸಮಗ್ರ ಪರಿಚಯವನ್ನು ಚಿಕ್ಕದಾಗಿ ನೀಡುವ ಈ ಹೊತ್ತಗೆ ೪೫೦ ಪುಟಗಳನ್ನು ಹೊಂದಿದೆ.
- Additional information
Additional information
Weight | 505 g |
---|---|
ಬರಹಗಾರರು | ಎಲ್.ಎಸ್.ಶೇಷಗಿರಿರಾಯ, ಡಾ. ಎಂ ಚಿದಾನಂದ ಮೂರ್ತಿ, ರಾ.ನಂ.ಚಂದ್ರಶೇಖರ್ |
ಪ್ರಕಾಶಕರು | ಸಪ್ನ ಬುಕ್ ಹೌಸ್ |
ಪ್ರಕಟಣೆಯ ವರ್ಷ | 2015 |