Additional information
Weight | 110 g |
---|---|
ಬರೆದವರು | ಡಾ.ಶ್ರೀಕೃಷ್ಣ ಭಟ್ಟ ಅರ್ತಿಕಜೆ |
ಪ್ರಕಾಶಕರು | ಚೇತನ ಬುಕ್ ಹೌಸ್, ಮೈಸೂರು |
₹ 50.00
ಇಂದು ಕನ್ನಡಿಗರು ಬಹುತೇಕ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಕನ್ನಡಿಗರಿಗೆ ಪರಿಚಯಿಸುವ ಈ ಕೃತಿ ಕನ್ನಡಿಗರು ಓದಲೇಬೇಕಾದ ಕೃತಿಯಲ್ಲೊಂದು. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸದೆ ಇರದು.
Weight | 110 g |
---|---|
ಬರೆದವರು | ಡಾ.ಶ್ರೀಕೃಷ್ಣ ಭಟ್ಟ ಅರ್ತಿಕಜೆ |
ಪ್ರಕಾಶಕರು | ಚೇತನ ಬುಕ್ ಹೌಸ್, ಮೈಸೂರು |
Reviews
There are no reviews yet.