ಜೇನುಕಲ್ಲಿನ ರಹಸ್ಯ ಕಣಿವೆ
₹ 130.00
ಜೇನುಕಲ್ಲಿನ ರಹಸ್ಯ ಕಣಿವೆ (ಮಲೆನಾಡಿನ ರೋಚಕ ಕತೆಗಳು ಭಾಗ– 4)
“ಅದ್ಭುತ, ಸುಂದರ ಎಂದೆಲ್ಲಾ ವರ್ಣಿಸಲ್ಪಡುವ ಪಶ್ಚಿಮಘಟ್ಟದ ಕಣ್ಮನ ತಣಿಸುವ ಸೌಂದರ್ಯ ಇಂಚಿಂಚಾಗಿ ಕಣ್ಮರೆಯಾಗುತ್ತಿದೆ. ಹಸುರು ಮಾಸುತ್ತಿದೆ. ಮಾಸಿದ ಹಸಿರಿನ ಜಾಗದಲ್ಲಿ ವಿಷರೂಪದ ಮತ್ತೊಂದು ಹಸುರನ್ನು ಬೆಳೆಯುತ್ತಿದ್ದಾನೆ ಮಾನವ.”
– ಗಿರಿಮನೆ ಶ್ಯಾಮರಾವ್
ಗಿರಿಮನೆ ಶ್ಯಾಮರಾವ್ ರವರ ಕತೆಗಳಲ್ಲಿ ಅತ್ಯುತ್ತಮ ಪುಸ್ತಕ ಎಂದರೆ ತಪ್ಪಾಗಲಾರದು.. ಒಂದು ಕಡೆ ಸಕಲೇಶಪುರದ ಮಲೆನಾಡಿನ ಚಿತ್ರಣಗಳನ್ನು ವಿವರಿಸುತ್ತಾ, ಮತ್ತೊಂದೆಡೆ ಡಾ. ಮುಖರ್ಜಿಯವರ ಜೇನು ಹುಳುಗಳ ಬಗ್ಗೆ ಸಂಶೋಧನೆಗಾಗಿ, ತಮ್ಮ ಅಣ್ಣನ ಮಗಳು ಮಧುಮಿತ ಹಾಗೂ ತನ್ನ ಶಿಶ್ಯ ಮನೋಹರ್, ಫಾರೆಸ್ಟ್ ಗಾರ್ಡುಗಳೊಗೂಡಿ ಜೇನುಕಲ್ಲಿನ ಬೆಟ್ಟವನ್ನು ಆರಿಸಿ, ಸಂಶೋಧನೆ ಕೈಗೊಳ್ಳುವ ಬಗೆ.. ಅವರ ಸಂಶೋಧನೆ ಹೇಗೆ ಸಾಗುತ್ತದೆ ಎಂಬ ಮಾಹಿತಿ ನೀಡುತ್ತಾ ಹೋಗುತ್ತಾರೆ..
( ವಿಮರ್ಶೆ ಸೆಲೆ : https://pustakapremi.wordpress.com/ )
- Additional information
- Reviews (0)
Additional information
Weight | 225 g |
---|---|
ಬರೆದವರು | ಗಿರಿಮನೆ ಶ್ಯಾಮರಾವ್ |
ಪ್ರಕಾಶಕರು | ಗಿರಿಮನೆ ಪ್ರಕಾಶನ |
Be the first to review “ಜೇನುಕಲ್ಲಿನ ರಹಸ್ಯ ಕಣಿವೆ”
You must be logged in to post a review.
Reviews
There are no reviews yet.