ದುರ್ಗಾಸ್ತಮಾನ
₹ 400.00
ಕನ್ನಡ ಕಾದಂಬರಿ ಲೋಕದ ಮೇರು ಪ್ರತಿಭೆ ತರಾಸು ಅವರು ಚಿತ್ರದುರ್ಗದ ಮದಕರಿನಾಯಕನ ಕತೆಯನ್ನು ಕಾದಂಬರಿ ರೂಪದಲ್ಲಿ ಕನ್ನಡಿಗರ ಮುಂದಿಟ್ಟ ಪುಸ್ತಕವೇ ದುರ್ಗಾಸ್ತಮಾನ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಕೃತಿ ದುರ್ಗದ ಇತಿಹಾಸ ತಿಳಿಯುವ ಕುತೂಹಲ ಉಳ್ಳವರಿಗಾಗಿ.
- Additional information
Additional information
Weight | 830 g |
---|---|
ಬರೆದವರು | ತರಾಸು |
ಪ್ರಕಾಶಕರು | ಹೇಮಂತ ಸಾಹಿತ್ಯ, ಬೆಂಗಳೂರು |